Slide
Slide
Slide
previous arrow
next arrow

ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ

300x250 AD

ಹೊನ್ನಾವರ: ಪೋಷಣಾ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣಾ ಕಾರ್ಯಕ್ರಮ ರಾಜ್ಯದ ಬಂದರು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಚಾಲನೆ ನೀಡಿ ಕಾರ್ಯಕರ್ತಯರಿಗೆ ಹಸ್ತಾಂತರಿಸಿದರು.

ತಾಲೂಕಿನ 330 ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಮೊಬೈಲ್ ನೀಡುತ್ತಿದ್ದು, ತಾಲೂಕಿನಲ್ಲಿ ಸಾಂಕೇತಿಕವಾಗಿ ವಿತರಿಸಿದರು.‌ ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಅಂಗನವಾಡಿ ವ್ಯಾಪ್ತಿಯ ಮಾಹಿತಿಯನ್ನು ನೀಡುವಂತೆ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿಗಳಾದ ಡಾ.ನಯನಾ ಎಸ್, ಜಿ.ಪಂ.ಯೋಜನಾಧಿಕಾರಿಗಳು ವಿನೋಧ ಅನ್ವೇಕರ್, ತಹಶೀಲ್ದಾರ ರವಿರಾಜ ದಿಕ್ಷೀತ್, ಇ.ಓ ಜಿ.ಎಸ್.ನಾಯ್ಕ, ಶಿಸು ಅಭಿವೃದ್ದಿ ಇಲಾಖೆಯ ಹೀರಾಬಾಯಿ, ಜ್ಯೋತಿ ಪಟಗಾರ ಇದ್ದರು.

Share This
300x250 AD
300x250 AD
300x250 AD
Back to top