Slide
Slide
Slide
previous arrow
next arrow

ಮಂಜುನಾಥ ಶೌರ್ಯ ಘಟಕದಿಂದ ಸಸಿ ನೆಡುವ ಕಾರ್ಯಕ್ರಮ

300x250 AD

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವಲಯದ ಶ್ರೀ ಮಂಜುನಾಥ ಶೌರ್ಯ ಘಟಕದವರಿಂದ ಬುಧವಾರ ಸ್ಥಳೀಯ ಅರಣ್ಯಾಧಿಕಾರಿ ಮಾರುತಿ ನಾಯ್ಕ ಅವರ ನೇತೃತ್ವದಲ್ಲಿ 150 ಸಸಿಗಳನ್ನು ನೆಡಲಾಯಿತು. ವಲಯದ ಮೇಲ್ವಿಚಾರಕ ಪ್ರದೀಪ್, ಸಂಯೋಜಕಿ ನೇತ್ರಾವತಿ ಶಾನಭಾಗ, ಘಟಕದ ಪ್ರತಿನಿಧಿಗಳಾದ ಕಿರಣ, ಮಹೇಶ, ವೆಂಕಟೇಶ ಗೌಡ,ಮಂಜುನಾಥ, ಪ್ರಕಾಶ, ಅನಂತ, ಅಶೋಕ, ಹಾಲಮ್ಮ, ರಾಮು, ರಾಘವೇಂದ್ರ ಇತರರಿದ್ದರು. ಇದೇ ಸಂದರ್ಭದಲ್ಲಿ ಮಾಸಿಕ ಸಭೆಯನ್ನು ನಡೆಸಲಾಯಿತು.

300x250 AD
Share This
300x250 AD
300x250 AD
300x250 AD
Back to top