Slide
Slide
Slide
previous arrow
next arrow

ದುರ್ಗಾವಿನಾಯಕ ದೇವಸ್ಥಾನಕ್ಕೆ ಸಂಸದ ಅನಂತಕುಮಾರ್ ಭೇಟಿ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಸ್ಥಾನಕ್ಕೆ ಸಂಸದ ಅನಂತಕುಮಾರ ಹೆಗಡೆ ಶನಿವಾರ ಸಂಜೆ ದೇವರ ದರ್ಶನ ಪಡೆದು ಅರ್ಚಕರಾದ ವೇ.ಗೋಪಾಲ ಜೋಶಿ ಅವರಿಂದ ಪ್ರಸಾದ ಸ್ವೀಕರಿಸಿದರು.

ನಂತರ ದೇವಸ್ಥಾನದ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ನಿರ್ದೇಶಕ ನಾಗರಾಜ ಹೆಗಡೆ ಹುಲಿಮನೆ, ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ಉದ್ಯಮಿ ರಾಘವೇಂದ್ರ ಹೆಗಡೆ ವಾಜಗದ್ದೆ, ಪ್ರಮುಖರಾದ ಗಣೇಶ ಹೆಗಡೆ ಮತ್ತಿಗಾರ, ರವೀಂದ್ರ ಭಟ್ಟ ಗೊಡೆಮನೆ, ರಾಜಾರಾಮ ಹೆಗಡೆ ಸುಳಗಾರ, ಶ್ರೀಧರ ಹೆಗಡೆ ವಾಟೇಹಕ್ಲು ಹಾಗೂ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮಸ್ಥರಿದ್ದರು.

300x250 AD
Share This
300x250 AD
300x250 AD
300x250 AD
Back to top