Slide
Slide
Slide
previous arrow
next arrow

ಸಾಗುವಳಿ ಕ್ಷೇತ್ರದ ಹಕ್ಕುಪತ್ರ ವಿತರಿಸಿದ ಶಾಸಕ ದಿನಕರ

300x250 AD

ಕುಮಟಾ: ತಾಲೂಕಿನಲ್ಲಿ ನಮೂನೆ 57ರಲ್ಲಿ ಅಕ್ರಮ-ಸಕ್ರಮ ಸಮಿತಿಯಲ್ಲಿ ಈ ಹಿಂದೆ ಸಮಿತಿಯಲ್ಲಿ ಮಂಜೂರಿಸಿದ 10ಜನ ಸಾಗುವಳಿ ಚೀಟಿ ಅರ್ಜಿದಾರರಿಗೆ ಶಾಸಕ ದಿನಕರ ಶೆಟ್ಟಿ ತಾಲೂಕಾ ಆಡಳಿತ ಸೌಧದಲ್ಲಿ ಪಟ್ಟವನ್ನು ವಿತರಿಸಿದರು.

ಮಾದೇವ ಗೋವಿಂದ ನಾಯ್ಕ್ ಹೆಬೈಲ್, ವತ್ಸಲಾ ಮೋಹನ ನಾಯ್ಕ್ ಹೆಬೈಲ್, ತಿಮ್ಮಪ್ಪ ಜಟ್ಟಿ ನಾಯ್ಕ್ ಹೆಬೈಲ್, ನಾರಾಯಣ ಜಟ್ಟಿ ನಾಯ್ಕ್ ಹೆಬೈಲ್, ದೇವಪ್ಪ ಚೌಡು ಹುಲಸ್ವಾರ ಕಡಕೋಡ್, ಅನಂತ ಲಕ್ಷ್ಮಣ ಶಾನಭಾಗ ಅಂತ್ರವಳ್ಳಿ, ಮಾಬ್ಲು ಶಿವು ಗೌಡ ಶಿರಗುಂಜಿ, ಗಣಪತಿ ನಾರಾಯಣ ಪಟಗಾರ ನಾಗೂರು, ರಮೇಶ ಗಣಪತಿ ನಾಯ್ಕ್ ಕರ್ಕಿಮಕ್ಕಿ ಹಾಗೂ ಭಾಸ್ಕರ ಗಣಪತಿ ನಾಯ್ಕ್ ಕರ್ಕಿಮಕ್ಕಿ ಇವರು ಒಟ್ಟೂ 10-34-11 ಕ್ಷೇತ್ರದ ಹಕ್ಕುಪತ್ರವನ್ನು ಶಾಸಕರಿಂದ ಸ್ವೀಕರಿಸಿದರು. ತಹಶೀಲ್ದಾರ್ ಪ್ರವೀಣ್ ಕರಾಂಡೆ, ಗ್ರೇಡ್ 2 ತಹಶೀಲ್ದಾರ್ ಸತೀಶ್ ಗೌಡ ಹಾಗೂ ಇತರ ಅಧಿಕಾರಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top