Slide
Slide
Slide
previous arrow
next arrow

ಕೊಟ್ಟಿಗೆಯಲ್ಲಿದ್ದ 12 ದಿನದ ಆಕಳ ಕರು ಚಿರತೆಗೆ ಆಹಾರ

300x250 AD

ಶಿರಸಿ: ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಪ್ರದೇಶ ಚಿಪಗಿಯ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಆಕಳ ಕರುವೊಂದನ್ನು ಚಿರತೆ ಹೊಟ್ಟೆ ಸೀಳಿ ಸಾಯಿಸಿಹೋಗಿರುವ ದುರ್ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಚಿಪಗಿ ಗ್ರಾಮದ ಮಂಜುನಾಥ ದೇವರು ಹೆಗಡೆ ಮನೆಯ ಕೊಟ್ಟಿಗೆಯಲ್ಲಿ ಈ ಘಟನೆ ನಡೆದಿದೆ. ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ ಜನಿಸಿ ಕೇವಲ 12 ದಿನಗಳಾಗಿದ್ದ ಎಳೆಯ ಕರುವನ್ನು ಚಿರತೆ ಕೊಂದು ಹಾಕಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆಯೂ ಭಾಗದಲ್ಲಿ ಚಿರತೆ ಬಂದು ಹೋಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಗ್ರಾಮಸ್ಥರು ಮಾಹಿತಿ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top