Slide
Slide
Slide
previous arrow
next arrow

ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ತಾಲೂಕಾಧ್ಯಕ್ಷರಾಗಿ ಚಂದ್ರು ದೇವದಾನಂ

300x250 AD

ದಾಂಡೇಲಿ : ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ದಾಂಡೇಲಿ ತಾಲೂಕು ಅಧ್ಯಕ್ಷರಾಗಿ ನಗರದ ಯುವ ಮುಖಂಡ ಹಾಗೂ ಗಾಂಧಿನಗರದ ನಿವಾಸಿ ಚಂದ್ರು ದೇವದಾನಂ ಆರ್ಯ ಇವರನ್ನು ನೇಮಕಗೊಳಿಸಲಾಗಿದ್ದು, ಈ ಬಗ್ಗೆ ಶುಕ್ರವಾರ  ಅಧಿಕೃತ ಆದೇಶ ಪತ್ರವನ್ನು ಚಂದ್ರು ದೇವದಾನಂ ಆರ್ಯ ಅವರಿಗೆ ನೀಡಲಾಗಿದೆ.

ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆರ್. ಕಿರಣ್ ಕುಮಾರ್ ಚಂದ್ರು ದೇವದಾಾನಂ ಆರ್ಯ ಅವರನ್ನು ಸಮಿತಿಯ ದಾಂಡೇಲಿ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ನೇಮಕಾತಿ ಆದೇಶ ಪತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣನವರ ತತ್ವ ಮತ್ತು ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ಸೂಚಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top