Slide
Slide
Slide
previous arrow
next arrow

ತ್ಯಾಗ,ತಪಸ್ಸು,ಜ್ಞಾನ,ಪ್ರೀತಿಯ ಪ್ರತೀಕ ವಿದ್ಯಾಸಾಗರ ಮುನಿ ಮಹಾರಾಜರು: ದೇಶಪಾಂಡೆ

300x250 AD

ದಾಂಡೇಲಿ : ಜೈನ ಧರ್ಮದ ಮಹಾನ್ ಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮುನಿ ಮಹಾರಾಜರು ಬ್ರಹ್ಮಲೀನವಾಗಿರುವ ದುಃಖದ ಸುದ್ದಿ ಇಡೀ ಸಮಾಜಕ್ಕೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ‌ ಎಂದು ಶಾಸಕರಾದ ಆರ್.ವಿ.ದೇಶಪಾಂಡೆ ಭಕ್ತಿಪೂರ್ವಕ‌ ನಮನಗಳೊಂದಿಗೆ ಶ್ರದ್ಧಾಂಜಲಿ‌ ಸಲ್ಲಿಸಿದರು.

ಅವರು ಈ‌ ಬಗ್ಗೆ ನೀಡಿದ ಪ್ರಕಟಣೆಯಲ್ಲಿ ತ್ಯಾಗ, ತಪಸ್ಸು, ಜ್ಞಾನ ಮತ್ತು ಪ್ರೀತಿಯ ಪ್ರತೀಕವಾಗಿರುವ ಸಂತ ಶಿರೋಮಣಿ ಶ್ರೀ ವಿದ್ಯಾಸಾಗರ ಮುನಿ‌‌ಮಹಾರಾಜರ  ಜೀವನವು ಮಾನವೀಯತೆಯ ಕಲ್ಯಾಣದ ಕಡೆಗೆ ನಮ್ಮೆಲ್ಲರನ್ನು ಯಾವಾಗಲೂ ಪ್ರೇರೇಪಿಸಲಿ‌ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top