Slide
Slide
Slide
previous arrow
next arrow

ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ‌ ಸಭೆ

300x250 AD

ದಾಂಡೇಲಿ : ನಗರಸಭೆ ಸಭಾಂಗಣದಲ್ಲಿ ಶಾಸಕ‌ರಾದ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆಯು ಸೋಮವಾರ ಜರುಗಿತು.

ಸಭೆಯಲ್ಲಿ ಆರ್.ವಿ.ದೇಶಪಾಂಡೆ, ವಸತಿ ಯೋಜನೆಗೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

300x250 AD

ಸಭೆಯಲ್ಲಿ ತಹಶೀಲ್ದಾರ್ ಎಂ.ಎನ್.ಮಠದ, ನಗರಸಭೆ ಆಯುಕ್ತರಾದ ಆರ್.ಎಸ್.ಪವಾರ್, ಆಶ್ರಯ ಸಮಿತಿಯ ಸದಸ್ಯರುಗಳಾದ ಉಸಾನ್‌ ಮುನ್ನಾ ವಹಾಬ್, ಪ್ರಮೀಳಾ ಮಾನೆ, ಸರಸ್ವತಿ ಸತೀಶ್ ಚೌವ್ಹಾಣ್, ಪ್ರಭುದಾಸ್ ಯೆನ್ನಿಬೇರ‌ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top