Slide
Slide
Slide
previous arrow
next arrow

ಫೆ.21ಕ್ಕೆ ಕಿರವತ್ತಿಯಲ್ಲಿ ಉಚಿತ ಆಯುಷ್ ತಪಾಸಣೆ

300x250 AD

ಯಲ್ಲಾಪುರ: ಆಯುಷ್ ಇಲಾಖೆ ಕಾರವಾರ,  ಸಮಾಜ ಕಲ್ಯಾಣ ಇಲಾಖೆ ಯಲ್ಲಾಪುರ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಉಮ್ಮಚ್ಗಿ, ಗ್ರಾಮ ಪಂಚಾಯತ ಕಿರವತ್ತಿ  ಇವರುಗಳ ಸಹಯೋಗದಲ್ಲಿ ಫೆ.21, ಬುಧವಾರ ಬೆಳಿಗ್ಗೆ 10.30 ಕ್ಕೆ  ಕಿರವತ್ತಿ ಗ್ರಾಮದ ಸಭಾಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಎಸ್.ಸಿ.ಎಸ್.ಪಿ ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ  ಆಯುಷ್ ಗ್ರಾಮ ನಾಮಫಲಕ ಅನಾವರಣ ಮತ್ತು ಉಚಿತ ಆಯುಷ್ ತಪಾಸಣೆ, ಔಷಧ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆಂದು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಉಮ್ಮಚ್ಗಿಯ ವೈದ್ಯಾಧಿಕಾರಿ ಡಾ. ಯೋಗೀಶ್ ಮಡಗಾಂವಕರ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top