Slide
Slide
Slide
previous arrow
next arrow

ನೆಮ್ಮದಿಯಲ್ಲಿ ‘ರಾಮಾಯಣ’ ಸಂವಾದ ಕಾರ್ಯಕ್ರಮ

300x250 AD

ಶಿರಸಿ: ಸಾಹಿತ್ಯ ಸಂಚಲನ ಶಿರಸಿ, ಐ.ಎಮ್.ಎ ಕನ್ನಡ ಬಳಗ ಶಿರಸಿ, ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ಸಯುಕ್ತಾಶ್ರಯದಲ್ಲಿ “ರಾಮಾಯಣ” ಸಂವಾದ ಕಾರ್ಯಕ್ರಮವು ಇಂದು ಶನಿವಾರ ಮಧ್ಯಾಹ್ನ 3ಗಂಟೆಯಿಂದ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ದ್ವಿಭಾಷಾ ಸಾಹಿತಿ ಪ್ರೊ.ಡಿ.ಎಮ್.ಭಟ್, ಕುಳವೆ ವಹಿಸಲಿದ್ದು, ಕಸಾಪ ಅಧ್ಯಕ್ಷ ಜಿ.ಸುಬ್ರಾಯ್ ಭಟ್ ಬಕ್ಕಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂವಾದದಲ್ಲಿ ಡಾ.ಕೃಷ್ಣಮೂರ್ತಿ ರಾಯ್ಸದ್, ಡಾ.ಶಿವರಾಮ್, ಡಾ.ತನುಶ್ರೀ, ಡಾ.ಜಿ.ಎ.ಹೆಗಡೆ ಸೋಂದಾ, ಎಂ.ಎಸ್.ಹೆಗಡೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top