Slide
Slide
Slide
previous arrow
next arrow

ನಂದಿಕಟ್ಟಾ ಆರೋಗ್ಯ ಉಪಕೇಂದ್ರಕ್ಕೆ ‘ಕಾಯಕಲ್ಪ ಪ್ರಶಸ್ತಿ’

300x250 AD

ಮುಂಡಗೋಡ: ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯಕೇಂದ್ರದ ವ್ಯಾಪ್ತಿಯ ನಂದಿಕಟ್ಟಾ ಉಪಕೇಂದ್ರವು ಆರೋಗ್ಯ ಇಲಾಖೆಯಿಂದ ನೀಡುವ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ. ನಂದಿಕಟ್ಟಾ ಉಪಕೇಂದ್ರವು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಉಪಕೇಂದ್ರ ಎಂದು ಆಯ್ಕೆಯಾದ ಕಾರಣ ಪ್ರಶಸ್ತಿಯನ್ನು ವೈದ್ಯಾಧಿಕಾರಿಯಾದ ಡಾ.ಭರತ್ ಡಿ.ಟಿ. ಮತ್ತು ಶ್ರೀಮತಿ.ರೇಖಾ ಎನ್. ವರ್ದಿ ಸಮುದಾಯ ಆರೋಗ್ಯ ಅಧಿಕಾರಿ ಮಹೇಂದ್ರ ಪಾಟೀಲ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದ್ದಾರೆ. ಜಿಲ್ಲಾಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಾಲೂಕಾ ಆರೋಗ್ಯಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top