Slide
Slide
Slide
previous arrow
next arrow

ಶಶಿಗುಳಿ ದೇವಸ್ಥಾನಕ್ಕೆ ಸಹಾಯಧನ ಕೊಡುಗೆ

300x250 AD

ಸಿದ್ದಾಪುರ: ತಾಲೂಕಿನ ಕ್ಯಾದಗಿ ಸಮೀಪದ ಶಶಿಗುಳಿಯ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ 2.5 ಲಕ್ಷ ರೂ.ಗಳನ್ನು ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಜಿ.ಹೆಗಡೆ ಹೂವಿನಮನೆ ಅವರಿಗೆ 2.5ಲಕ್ಷದ ಚೆಕ್‌ನ್ನು ಶನಿವಾರ ಹಸ್ತಾಂತರಿಸಿದರು. ಡಾ.ರವಿ ಹೆಗಡೆ ಹೂವಿನಮನೆ,ಕಾರ್ಯದರ್ಶಿ ಪಿ.ಆರ್.ಹೆಗಡೆ ಮಕ್ಕಿಗದ್ದೆ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ, ದೇವಸ್ಥಾನ ಸಮಿತಿಯ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳಿದ್ದರು.

300x250 AD
Share This
300x250 AD
300x250 AD
300x250 AD
Back to top