Slide
Slide
Slide
previous arrow
next arrow

ಹೃತ್ಪೂರ್ವಕ ಕೃತಜ್ಞತೆಗಳು

300x250 AD

ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಸ್ವಾಗತ

ಯಲ್ಲಾಪುರ ತಾಲೂಕಿನ ಜೋಡಳ್ಳ (ತಟಗಾರ) ಲಕ್ಷ್ಮೀನರಸಿಂಹ ದೇವಾಲಯ ಬಳಿ ಗ್ರಾಮಸ್ಥರ ಮನವಿ ಮೇರೆಗೆ ಎ ಪಿ ಎಂ ಸಿ ಗೋಡಾನ್ ನಿರ್ಮಿಸಲು ವಿಶೇಷ ಆಸಕ್ತಿವಹಿಸಿದ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಕೃತಜ್ಞತೆಗಳು. ರಾಮ ಮಂದಿರ ಉದ್ಘಾಟನೆಯ ಶುಭದಿನದಂದು ಈ ಗೋಡಾನ್ ಲೋಕಾರ್ಪಣೆಗೆ ಆಗಮಿಸುತ್ತಿರುವ ನೆಚ್ಚಿನ ಶಾಸಕರಾದ ಶ್ರೀ ಶಿವರಾಮ ಹೆಬ್ಬಾ‌ರ್ ಅವರಿಗೆ ಹಾಗೂ ಸಮಸ್ತ ಭಕ್ತರಿಗೆ ಸ್ವಾಗತ.

300x250 AD

ಸ್ವಾಗತ ಕೋರುವವರು:
ಶ್ರೀ ಗೋಪಾಲ ಉ. ಹಂಗಾರಿ, ಅಧ್ಯಕ್ಷರು
ಶ್ರೀ ನರಸಿಂಹ ಎಸ್ ಭಟ್ಟ ಬೋಳಪಾಲ, ಕಾರ್ಯದರ್ಶಿಗಳು
ಶ್ರೀ ಮಂಜುನಾಥ ಎಸ್ ಭಟ್ಟ ಕೊಂಬೆಪಾಲ, ಕಾರ್ಯದರ್ಶಿಗಳು
ಹಾಗೂ ಆಡಳಿತ ಮಂಡಳಿ, ಲಕ್ಷ್ಮೀ ನರಸಿಂಹ ದೇವಸ್ಥಾನ, ಜೋಡಳ್ಳ (ತಟಗಾರ)

Share This
300x250 AD
300x250 AD
300x250 AD
Back to top