Slide
Slide
Slide
previous arrow
next arrow

ಜ.17ಕ್ಕೆ ಹಿಟ್ & ರನ್ ಪ್ರಕರಣ ಶಿಕ್ಷೆ ವಿಧೇಯಕ ವಿರೋಧಿಸಿ ಶಿರಸಿ ಬಂದ್’ಗೆ ಕರೆ

300x250 AD

ಶಿರಸಿ: ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಹಿಟ್ & ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕವನ್ನು ವಿರೋಧಿಸಿ ರಾಷ್ಟ್ರದಾದ್ಯಂತ ನಡೆಯಲಿರುವ ಮುಷ್ಕರವನ್ನು ಬೆಂಬಲಿಸಿ ಜ:17 ರಂದು ಶಿರಸಿಯಲ್ಲಿ ಎಲ್ಲ ರೀತಿಯ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ಸೇವೆ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿ ಶಿರಸಿ ಬಂದ್’ಗೆ ಕರೆ ಕೊಡಲಾಗಿದೆ ಎಂದು ಶಿರಸಿ ಲಾರಿ ಚಾಲಕರ ಯೂನಿಯನ್ ಅಸ್ಸೊಸಿಯೆಷನ್ ಅಧ್ಯಕ್ಷ ಉಪೇಂದ್ರ ಪೈ ಮಾಹಿತಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top