Slide
Slide
Slide
previous arrow
next arrow

ಕರಸೇವಕ ದೀಪಕ್.ಕೆ.ರನ್ನು ಸನ್ಮಾ‌ನಿಸಿದ ಸಂಸದ ಅನಂತಕುಮಾರ್ ಹೆಗಡೆ

300x250 AD

ದಾಂಡೇಲಿ : ಅಯೋಧ್ಯೆಯ ರಾಮ‌ ಜನ್ಮಭೂಮಿ‌ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ದಾಂಡೇಲಿಯ‌ ನಿವಾಸಿ ದೀಪಕ್.ಕೆ ಅವರನ್ನು ಸಂಸದರಾದ ಅನಂತಕುಮಾರ್ ಹೆಗಡೆ ಮಂಗಳವಾರ ಹಳೆದಾಂಡೇಲಿಯಲ್ಲಿ ಗೌರವಪೂರ್ವಕವಾಗಿ ಸನ್ಮಾ‌ನಿಸಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆ ಮತ್ತು‌ ಮಂತ್ರಾಕ್ಷತೆಯನ್ನು‌ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುನೀಲ ಹೆಗಡೆ ಹಾಗೂ‌ ಬಿಜೆಪಿ‌ ಮಂಡಳದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿನಾಯಕ ಕೊಣ್ಣೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top