Slide
Slide
Slide
previous arrow
next arrow

ಸಿಎ ಪರೀಕ್ಷೆಯಲ್ಲಿ ಬಾಲಚಂದ್ರ ಭಟ್ಟ ತೇರ್ಗಡೆ

300x250 AD

ಯಲ್ಲಾಪುರ: ತಾಲೂಕಿನ ಸಹಸ್ರಳ್ಳಿ ಮಾಲೇನಕೊಪ್ಪದ ಬಾಲಚಂದ್ರ ಭಟ್ಟ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾನೆ. ಈತನು ಶ್ರೀಮತಿ ಲಕ್ಷ್ಮೀ ಮತ್ತು ಕೃಷ್ಣ ಭಟ್ಟ ಮಲೆನಕೊಪ್ಪ ದಂಪತಿಗಳ ಪುತ್ರನಾಗಿದ್ದಾನೆ.

ಈತನು ಕೆ.ಡಿ.ಸಿ.ಸಿ ಬ್ಯಾಂಕ್ ನ ವೃತ್ತಿಪರ ನಿರ್ದೇಶಕರೂ ಆದ ಸಿ.ಎ.ತಿಮ್ಮಯ್ಯ ಹೆಗಡೆ ಇವರಲ್ಲಿ ಪೂರ್ವ ತರಬೇತಿ ಪಡೆದಿದ್ದು ಇಲ್ಲಿ ಉಲ್ಲೇಖನೀಯ. ಈತನ‌ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಶುಭಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top