Slide
Slide
Slide
previous arrow
next arrow

ಕೊಂಕಣಿ ಭಾಷಾ ಮಂಡಳದಿಂದ ಹಾರ್ಸಿಕಟ್ಟಾದ ಶ್ರೀನಿವಾಸ್ ಶಾನಭಾಗಗೆ ಗೌರವ ಸನ್ಮಾನ

300x250 AD

ಸಿದ್ದಾಪುರ: ತಾಲೂಕಿನ ಕೊಂಕಣಿ ಸಾಹಿತಿ ಶ್ರೀನಿವಾಸ್ ವಿಠ್ಠಲ ಶಾನಭಾಗ ಹಾರ್ಸಿಕಟ್ಟಾ ಅವರು ಮಂಗಳೂರಿನ ಪುರಭವನದಲ್ಲಿ ಮಂಗಳವಾರ ಜರುಗಿದ ಕೊಂಕಣಿ ಭಾಷಾ ಮಂಡಳದ ಸುವರ್ಣ ಮಹೋತ್ಸವದಲ್ಲಿ ರಾಜ್ಯ ಕೊಂಕಣಿ ಭಾಷಾ ಮಂಡಳ ಕೊಂಕಣಿ ಭಾಷಾ ಸಾಹಿತಿ ಸಾಧಕರಿಗೆ ನೀಡುವ ಗೌರವ ಸನ್ಮಾನಕ್ಕೆ ಭಾಜನರಾದರು. ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ಕೆ.ವಸಂತರಾವ್, ಕಾರ್ಯದರ್ಶಿ ರೇಮಂಡ ಡಿಕ್ಹೋನಾ, ಸದಸ್ಯ ರೋನಾಲ್ಡ ಫರ್ನಾಂಡಿಸ್, ಮನೋಹರ ಕಾಮತ್ ಮತ್ತಿತರ ಗಣ್ಯರು ಗೌರವ ಸನ್ಮಾನ ನೀಡಿದರು.

300x250 AD
Share This
300x250 AD
300x250 AD
300x250 AD
Back to top