Slide
Slide
Slide
previous arrow
next arrow

ಲೇಖಕಿ ದೀಪಾಲಿ ಸಾಮಂತ್’ಗೆ ‘ಪನ್ನಾಸ್ ಗೌರವ್ ಸೇವಕ್’ ಪ್ರಶಸ್ತಿ

300x250 AD

ದಾಂಡೇಲಿ: ನಗರದಲ್ಲಿ ಲೇಖಕಿ, ಕವಯತ್ರಿ ದೀಪಾಲಿ ಸಾಮಂತ್ ಅವರಿಗೆ ಅವರ ಕನ್ನಡ ಮತ್ತು ಕೊಂಕಣಿ ಸಾಹಿತ್ಯ ಸೇವೆಯನ್ನು ಗುರುತಿಸಿ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಪನ್ನಾಸ್ ಗೌರವ್ ಸೇವಕ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಮಂಗಳವಾರ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಕೊಂಕಣಿ ಭಾಷಾ ಮಂಡಳ ಕರ್ನಾಟಕದ “ಭಾಂಗಾರೋತ್ಸವ್ ಇದರ ಸಮಾರೋಪ ಸಮಾರಂಭದಲ್ಲಿ ದೀಪಾಲಿ ಸಾಮಂತ್ ಅವರಿಗೆ ಕೊಂಕಣಿ ಭಾಷಾ ಮಂಡಳ ಕರ್ನಾಟಕದ ಅಧ್ಯಕ್ಷ ಕೆ. ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿ. ಕುನ್ಹಾ ಹಾಗೂ ಪ್ರಮುಖರಾದ ರೊನಾಲ್ಡ್ ಫೆರ್ನಾಂಡಿಸ್, ಮನೋಹರ ಕಾಮತ್, ಪ್ರಶಾಂತ್ ಶೇಟ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top