Slide
Slide
Slide
previous arrow
next arrow

ದೇವರಾಜ ಅರ್. ವರ್ಗಾವಣೆ; ಶಿರಸಿ-ಕಾರವಾರಕ್ಕೆ ನೂತನ ಸಹಾಯಕ ಆಯುಕ್ತರ ನೇಮಕ

300x250 AD

ಶಿರಸಿ: ಕಳೆದೆರಡು ವರ್ಷಗಳಿಂದ ಶಿರಸಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದೇವರಾಜ್ ಆರ್. ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ದೇವರಾಜ್ ಆರ್. ಅವರನ್ನು ಧಾರವಾಡ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಆದೇಶ ಹೊರಡಿಸಿದ್ದು, ಶಿರಸಿಗೆ ಸಹಾಯಕ ಆಯುಕ್ತರಾಗಿ ಐಎಎಸ್ ತೇರ್ಗಡೆಯಾಗಿರುವ ಅಪರ್ಣ ರಮೇಶ ಅವರನ್ನು ನಿಯುಕ್ತಿಗೊಳಿಸಿದೆ.

ಜೊತೆಗೆ ಕಾರವಾರದ ಉಪವಿಭಾಗಕ್ಕೆ ಸಹಾಯಕ ಆಯುಕ್ತರಾಗಿ ಐಎಎಸ್ ಕನಿಷ್ಕ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

300x250 AD
Share This
300x250 AD
300x250 AD
300x250 AD
Back to top