Home › ಜಿಲ್ಲಾ ಸುದ್ದಿ › ಸಿರಿಧಾನ್ಯ ಆಹಾರ ಸ್ಪರ್ಧೆ: ಗಮನ ಸೆಳೆದ ರಾಮನಗರದ ಶ್ರೀನಿವಾಸ ಸಿರಿಧಾನ್ಯ ಆಹಾರ ಸ್ಪರ್ಧೆ: ಗಮನ ಸೆಳೆದ ರಾಮನಗರದ ಶ್ರೀನಿವಾಸ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 5 months ago • Updated 5 months ago —by euttarakannada.in Share on FacebookTweet on TwitterLinkedInPinterestMail ಜೋಯಿಡಾ : ಬೆಂಗಳೂರಿನಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಿರಿಧಾನ್ಯ ಆಹಾರ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಶ್ರೀನಿವಾಸ ನಾಗನೂರ ಅವರು ಭಾಗವಹಿಸಿ ಸಿಹಿ ಮತ್ತು ಖಾರಾ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಎಲ್ಲರ ಗಮನ ಸೆಳೆದರು. Share This Share on FacebookTweet on TwitterLinkedInPinterestMail Post navigation Previous Postಕಲಾವಿದರ ಬಗೆಗಿನ ಕನ್ನಡ-ಸಂಸ್ಕೃತಿ ಇಲಾಖೆಯ ಕಾಳಜಿ, ಸಹಕಾರ ಅಭಿನಂದನೀಯ: ವಸುಧಾ ಶರ್ಮಾNext Postಡಿ.25ಕ್ಕೆ ಶಿರಸಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಪೂರ್ವಭಾವಿ ಸಭೆ