Slide
Slide
Slide
previous arrow
next arrow

ಜೇನು‌ತಜ್ಞ ಮಧುಕೇಶ್ವರ ಹೆಗಡೆಗೆ ‘ನ್ಯಾಶನಲ್‌ ಮಿಲೇನಿಯರ್ ಫಾರ್ಮರ ಆಫ್‌ ಇಂಡಿಯಾ 2023 ಪ್ರಶಸ್ತಿ’

300x250 AD

ಶಿರಸಿ: ಇಲ್ಲಿನ ಪ್ರಸಿದ್ಧ ಜೇನು‌ ತಜ್ಞ, ಕೃಷಿಕ ತಾರಗೋಡ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರಿಗೆ ಮಹೀಂದ್ರ ಟ್ರಾಕ್ಟರ್ ಕಂಪನಿ ನೀಡುವ ರಾಷ್ಟ್ರ ಮಟ್ಟದ ನ್ಯಾಶನಲ್‌ ಮಿಲೇನಿಯರ್ ಫಾರ್ಮರ ಆಫ್‌ ಇಂಡಿಯಾ 2023ಪ್ರಶಸ್ತಿ ಲಭಿಸಿದೆ.

ನವ ದೆಹಲಿಯ ಪುಸಾದ ಐ.ಎ.ಆರ್.ಐ ದಲ್ಲಿ‌ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಪ್ರದಾನ ಮಾಡಿದರು. ಈ ವೇಳೆ ಕೃಷಿ ಜಾಗರಣದ ಎಂ.ಸಿ ಡೊಮಿನಿಕ್, ಶಿನ್ನಿ ಇತರರು ಇದ್ದರು. ಶಿರಸಿಯ ಕೃಷಿ ವಿಜ್ಞಾನ ಕೇಂದ್ರದಿಂದ ಶಿಫಾರಸ್ಸಾಗಿತ್ತು.

300x250 AD
Share This
300x250 AD
300x250 AD
300x250 AD
Back to top