Slide
Slide
Slide
previous arrow
next arrow

ನ.16ಕ್ಕೆ ‘ಪಾಂಡವ ಸ್ವರ್ಗಾರೋಹಣ’ ತಾಳಮದ್ದಲೆ

300x250 AD

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಹೆಗ್ಗೆಯ ಶ್ರೀ ಭವಾನಿ ಶಂಕರ ದೇವಸ್ಥಾನದ ಪ್ರಾಂಗಣದಲ್ಲಿ ನ.16, ಗುರುವಾರದಂದು ಸಂಜೆ 4 ಗಂಟೆಯಿಂದ ‘ಪಾಂಡವ ಸ್ವರ್ಗಾರೋಹಣ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ.

ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐನಬೈಲ್ ಭಾಗವತರಾಗಿ, ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ ಸಾಗರ ಸಹಕರಿಸಲಿದ್ದು, ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ ಸುಣ್ಣಂಬಳ, ವಾಸುದೇವ ರಂಗಾ ಭಟ್ ಮದೂರು, ವಿದ್ವಾನ ಹಿರಣ್ಯ ವೆಂಕಟೇಶ್ ಭಟ್, ಶಾಂತಾರಾಮ ಪ್ರಭು ನಿಟ್ಟೂರು, ಎಂ.ಎನ್. ಹೆಗಡೆ ಹಳವಳ್ಳಿ, ಮಂಜುನಾಥ್ ಹೆಗಡೆ ಹಳೇಹಳ್ಳ ಅರ್ಥಧಾರಿಗಳಾಗಿ ಪಾತ್ರ ನಿರ್ವಹಿಸಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ಕಲಾಭಿಮಾನಿಗಳು ಆಗಮಿಸಿ, ಪ್ರೋತ್ಸಾಹಿಸಿ ಕಾರ್ಯಕ್ರಮ ಚಂದಗಾಣಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top