Slide
Slide
Slide
previous arrow
next arrow

ಕಲ್ಲೂರು ಶಾಲೆಯಲ್ಲಿ ಪೋಷಣ ಅಭಿಯಾನ ಸ್ಪರ್ಧೆ

300x250 AD

ಸಿದ್ದಾಪುರ: ಸ್ಥಳೀಯ ಕಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಮಾಸಿಕ ಪೋಷಣ ಅಭಿಯಾನದ ಸ್ಪರ್ಧೆ ನಡೆಯಿತು. ಶಾಲೆಯ ಒಟ್ಟು ವಿದ್ಯಾರ್ಥಿಗಳನ್ನು 4 ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಎಲ್ಲಾ ಪಾಲಕರು ಸಹಕರಿಸಿದರು. ಮಕ್ಕಳಿಗೆ ಬೆಂಗಳೂರು ಉದ್ಯಮಿ ಕುಮಾರ ಬಹುಮಾನ ನೀಡಿದರು. ಇದಕ್ಕೆ ಮುಕುಂದ ನಾಯ್ಕ ಪ್ರೇರೇಪಣೆ ನೀಡಿದ್ದರು.

ಸ್ಪರ್ಧೆಯಲ್ಲಿ ಮೈತ್ರಿ ಸಂಗಡಿಗರು ಪ್ರಥಮ, ದೀಕ್ಷಿತ ಸಂಗಡಿಗರು ದ್ವಿತೀಯ, ಧನ್ಯ ಸಂಘಡಿಗರು ತೃತೀಯ, ಆಶೀರ್ವಾದ ಸಂಗಡಿಗರು ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ನಾಯ್ಕ ಚಾಲನೆ ನೀಡಿದರು. ಗ್ರಾ.ಪಂ ಸದಸ್ಯ ಚಂದ್ರಕಾ0ತ ನಾಯ್ಕ ಬಹುಮಾನ ವಿತರಿಸಿದರು. ಶಾಲಾ ಶಿಕ್ಷಕರು ಸಂಘಟನೆ ಮಾಡಿದರು. ನಿರ್ಣಾಯಕರಾಗಿ ಜಯಲಕ್ಸ್ಮಿ ನಾಯ್ಕ, ರಮೇಶ್ ಕೊಡಿಯಾ, ಲೋಕೇಶ್ ನಾಯ್ಕ ಕಾರ್ಯನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top