Slide
Slide
Slide
previous arrow
next arrow

ಚೆರತೆ ಸೆರೆ: ಹೆಗಡೆ ಗ್ರಾಮಸ್ಥರ ಆತಂಕ ದೂರ

300x250 AD

ಕುಮಟಾ: ಹೆಗಡೆ ಗ್ರಾಮದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬುಧವಾರ ರಾತ್ರಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಹೆಗಡೆಯ ನೂರಾರು ಗ್ರಾಮಸ್ಥರ ಸಹಕಾರದೊಂದಿಗೆ ಎಸಿಎಫ್ ಲೋಹಿತ ಬೆಟ್ಟಿ, ಡಿಆರ್‌ಎಫ್ ರಾಘವೆಂದ್ರ ನಾಯ್ಕ, ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಎಸ್.ಜಿ.ಪಟಗಾರ, ಪವನ ನಾಯ್ಕ ಕಲಭಾಗ ಸೇರಿದಂತೆ ಹಲವರು ಇದ್ದರು.

300x250 AD
Share This
300x250 AD
300x250 AD
300x250 AD
Back to top