Slide
Slide
Slide
previous arrow
next arrow

ಅ.22ಕ್ಕೆ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿ

300x250 AD

ಶಿರಸಿ: ಹಾಲು ಉತ್ಪಾದಕರ ಸಹಕಾರಿ ಸಂಘ ಮಂಜುಗುಣಿ ಹಾಗೂ ಮಂಜುಗುಣಿ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಟ್ಟದ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿಯನ್ನು ಅ.22, ರವಿವಾರದಂದು ಬೆಳಿಗ್ಗೆ 9.30ರಿಂದ ಮಂಜುಗುಣಿಯ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಭಾ ಕಾರ್ಯಕ್ರಮವನ್ನು ಎಂಇಎಸ್ ನಿರ್ದೇಶಕ ಎಸ್.ಕೆ.ಭಾಗವತ್ ಶಿರಸಿಮಕ್ಕಿ ಉದ್ಘಾಟಿಸಲಿದ್ದು, ಪಂದ್ಯಾವಳಿಯನ್ನು ಬಂಡಲ ಗ್ರಾ.ಪಂ.ಅಧ್ಯಕ್ಷ ದೇವರಾಜ ಮರಾಠಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಜುಗುಣಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಪ್ರವೀಣ ಎಸ್. ಗೌಡರ್ ತೆಪ್ಪಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಟಿ.ಆರ್.ಸಿ ನಿರ್ದೇಶಕ ಸಂತೋಷ ಗೌಡರ್, ಮಂಜುಗುಣಿ ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಕಲ್ಲಳ್ಳಿ, ಅನಂತ ಪೈ ಮಂಜುಗುಣಿ, ಮಂಜುಗುಣಿ ಗ್ರಾ.ಪಂ.ಸದಸ್ಯ ನಾರಾಯಣ ಆರ್. ನಾಯಕ, ಚಂದ್ರಶೇಖರ ಭಟ್ ಆಗಮಿಸಲಿದ್ದಾರೆ.

300x250 AD

ಹೆಚ್ಚಿನ ಮಾಹಿತಿಗಾಗಿ ಚಿದಂಬರ ಹೆಗಡೆ Tel:+917483586631, ಮಂಜುನಾಥ ಆಚಾರಿ Tel:+918088619231 ಸಂಪರ್ಕಿಸಲು ಕೋರಿದೆ.

Share This
300x250 AD
300x250 AD
300x250 AD
Back to top