Home › ಜಿಲ್ಲಾ ಸುದ್ದಿ › ಗಾಳಿ-ಮಳೆಗೆ 3 ಎಕರೆ ತೋಟಕ್ಕೆ ಹಾನಿ ಗಾಳಿ-ಮಳೆಗೆ 3 ಎಕರೆ ತೋಟಕ್ಕೆ ಹಾನಿ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in56 Share on FacebookTweet on TwitterLinkedInPinterestMail ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ 3 ಎಕರೆಯಲ್ಲಿ ಬೆಳೆಸಿದ್ದ ಬಾಳೆ ತೋಟ ಗಾಳಿ ಮಳೆಗೆ ಹಾನಿಗೊಳಗಾಗಿದೆ. ರೈತ ರಾಜೇಂದ್ರ ಚಿಕ್ಕಮಠ ಅವರಿಗೆ ಸೇರಿದೆ ತೋಟ ಇದಾಗಿದ್ದು, ಭಾರಿ ಮಳೆ ಹಾಗೂ ಗಾಳಿಯ ಹೊಡೆತಕ್ಕೆ ಬೆಳೆದ ಬಾಳೆಗಿಡ ನೆಲಸಮವಾಗಿದೆ. Share This Share on FacebookTweet on TwitterLinkedInPinterestMail Post navigation Previous Postಕಾಂಗ್ರೆಸ್ಸಿಗರ ವಿರುದ್ಧ ಭ್ರಷ್ಟಾಚಾರ ಆರೋಪ; ಬಿಜೆಪಿ ಪ್ರತಿಭಟನೆNext Postಫಾರಂ ನಂ.3 ಕಿರಿಕಿರಿ: ಪ.ಪಂ. ಸಿಬ್ಬಂದಿಗೆ ಶಾಸಕ ಹೆಬ್ಬಾರ್ ತರಾಟೆ