Slide
Slide
Slide
previous arrow
next arrow

NDA ಪರೀಕ್ಷೆ: ಅರ್ಜುನ ಪಿಯು ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

300x250 AD

ಧಾರವಾಡ: ಮೇ ಮತ್ತು ಸಪ್ಟೆಂಬರ್ 2023 ರಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯಲ್ಲಿ ಇಲ್ಲಿನ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.

ವಿದ್ಯಾರ್ಥಿಗಳಾದ ಹರ್ಷ ಕುಡತರಕರ, ಜಗದೀಶ ಪೆಡ್ನೇಕರ, ಮನೋಜ ಕಶ್ಯಪ್, ಪ್ರಣವ ಕಾಮತ್, ರಜತ್ ಹೆಗಡೆ, ಸಾತ್ವೀಕ ಬಳೂರಗಿ, ತೇಜಸ್ವಿ ಕೆ ಎಸ್, ತೇಜಸ್ವಿ ಮದಗುಣಿ ಮೊದಲನೇ ಹಂತದಲ್ಲಿ ತೇರ್ಗಡೆ ಹೊಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top