Slide
Slide
Slide
previous arrow
next arrow

ಪಾಂಡವರ ಹೊಳೆಗೆ ಈಜಲು ಹೋದ ಯುವಕ ನೀರುಪಾಲು

300x250 AD

ಶಿರಸಿ: ತಾಲೂಕಿನ ಹುಲೇಕಲ್ ಬಳಿಯ ಪಾಂಡವರ ಹೊಳೆಯಲ್ಲಿ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ಶನಿವಾರ ನಡೆದಿದೆ.

ಮೇಘಾಲಯ ಮೂಲದ ಮಂಗಳೂರಿನ ಕಲ್ಲಡ್ಕ ನಿವಾಸಿಯಾಗಿದ್ದ ಡಿಯೊಬೆಟ್ ಮಿಡ್ಕರ್ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. ಈತನ ಗೆಳೆಯನಾಗಿದ್ದ ಹೊನ್ನೆಗದ್ದೆಯ ಚಿರಾಗ್ ಎಂಬಾತನ ಮನೆಗೆ ಬಂದಿದ್ದು, ಪಾಂಡವರ ಹೊಳೆಯಲ್ಲಿ ಈಜಾಡಲು ಗೆಳೆಯನ ಜೊತೆ ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

300x250 AD

ಡಿವೈಎಸ್ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ಸೀತಾರಾಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top