Slide
Slide
Slide
previous arrow
next arrow

ಎಂ.ಜಿ.ಹೆಗಡೆ ದೊಡ್ಮನೆ ನಿಧನ

300x250 AD

ಸಿದ್ದಾಪುರ: ಪ್ರಗತಿಪರ ಕೃಷಿಕರು ಆಗಿರುವ ದೊಡ್ಮನೆಯ ಮಹಾಬಲೇಶ್ವರ ಹೆಗಡೆ (73 ವರ್ಷ) ಅವರು ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ದೊಡ್ಮನೆಯ ಅವರ ನಿವಾಸದಲ್ಲಿ ನಡೆಯಿತು. ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅವರು ಕೃಷಿಯಲ್ಲಿ ಸಾಧನೆ ಮಾಡಿದ್ದು ಕೃಷಿಯ ಜೊತೆ ಅಡಿಕೆ ವ್ಯಾಪಾರವನ್ನು ಮಾಡುತ್ತಿದ್ದರು. ಅವರ ನಿಧನಕ್ಕೆ ಜಿ.ಜಿ.ಹೆಗಡೆ ಬಾಳಗೋಡ, ಜಿ.ಎಂ.ಹೆಗಡೆ ಬಾಳೇಸರ, ಡಾ.ಗಣೇಶ ಹೆಗಡೆ ಶಿರಸಿ ಹಾಗೂ ಇನ್ನಿತರರು ತೀವ್ರ ಸಂತಾಪ ಮಿಡಿದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top