Slide
Slide
Slide
previous arrow
next arrow

ವಿವೇಕಾನಂದ ಶಾಲೆಯಲ್ಲಿ ಆಹಾರ- ಆರೋಗ್ಯ ಅಭಿಯಾನ

300x250 AD

ಯಲ್ಲಾಪುರ: ಕಾಳಮ್ಮನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ರಂಗಸಹ್ಯಾದ್ರಿ ಹಾಗೂ ಟೆಬೋ ಎ ಟು ಝಡ್ ಕಮ್ಯುನಿಕೇಶನ್ ಸಹಯೋಗದಲ್ಲಿ ಆಹಾರ ಮತ್ತೂ ಅರೋಗ್ಯ ಅಭಿಯಾನವನ್ನು ಪ್ರಾರಂಭಿಸಲಾಯಿತು.

ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ, ಮಕ್ಕಳಿಗೆ ಉತ್ತಮ ಆಹಾರ ಸೇವನೆ ಮತ್ತು ಅಪಾಯಕಾರಿ ಆಹಾರ ಸೇವನೆಯಿಂದ ನಮ್ಮ ಮೇಲಾಗುವ ದುಷ್ಪರಿಣಾಮದ ಕುರಿತು ಮತ್ತು ಮೊಬೈಲ್ ಬಳಕೆ ಅಪಾಯದ ಕುರಿತು ಮಾತನಾಡಿದರು.

300x250 AD

ಟೆಬೋ ಮಾತನಾಡಿ, ನಮ್ಮ ಮಕ್ಕಳು ಅರೋಗ್ಯಕರ ಜೀವನ ನಡೆಸಬೇಕಾದರೆ ಆಟ, ಊಟ, ಪಾಠ ಹೇಗಿರಬೇಕು ಎಂಬ ಅಂಕಿ-ಅಂಶದ ಕುರಿತು ತಿಳಿಸಿದರು. ಅಲ್ಲದೇ ಮಕ್ಕಳ ಜೊತೆ ಮನರಂಜಿಸಿದರು ಶಾಲೆಯ ಮುಖ್ಯೋಪಾದ್ಯಾಯ ದೇವರಾಜ ಪಟಗಾರ ಸ್ವಾಗತಿಸಿ, ವಂದಿಸಿದರು. ಸಹ ಶಿಕ್ಷಕರು ಸಹಕರಿಸಿದರು.

Share This
300x250 AD
300x250 AD
300x250 AD
Back to top