Slide
Slide
Slide
previous arrow
next arrow

ಮುರುಡೇಶ್ವರದಲ್ಲಿ ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ

300x250 AD

ಭಟ್ಕಳ: ತಾಲೂಕಿನ ಮುರುಡೇಶ್ವರದಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಆಟೋ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ತೆನ್ನಮಕ್ಕಿ ಕಟಗೇರಿ ರಸ್ತೆಯ ನಿವಾಸಿ ಆಟೋ ಚಾಲಕ ನಾಗರಾಜ ದುರ್ಗಪ್ಪ ಶೆಟ್ಟಿ ಎಂದು ಗುರುತಿಸಲಾಗಿದ್ದು, ಈತನು ಕಳೆದ ಅ. 2 ರಂದ ಮನೆಯಿಂದ ತೆರಳಿದವನು ಮನೆಗೆ ಪುನಃ ಮರಳಿ ಬರಲಿರಲಿಲ್ಲ. ಈ ಬಗ್ಗೆ ಈತನ ಪತ್ನಿ ನೂತನ ನಾಗರಾಜ ಶೆಟ್ಟಿ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇಂದು ಮಧ್ಯಾಹ್ನ ಮುರುಡೇಶ್ವರದ ಕೋಟದಮಕ್ಕಿ ಗೇರು ಪ್ಲಾಂಟೆಷನ್‌ನಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

300x250 AD

ಸ್ಥಳಕ್ಕೆ ಮುರುಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top