Slide
Slide
Slide
previous arrow
next arrow

ಇಹಲೋಕ ತ್ಯಜಿಸಿದ ಗೋದಾವರಿ ಸುಬ್ರಾಯ ಭಟ್ಟ

300x250 AD

ಸಿದ್ದಾಪುರ: ತಾಲೂಕಿ‌ನ ಮತ್ತೀಹಳ್ಳಿಯ ಗೋದಾವರಿ ಸುಬ್ರಾಯ ಭಟ್ಟ(96) ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದರು.

ಏಳು ಹೆಣ್ಣು, ಎರಡು ಗಂಡು ಮಕ್ಕಳು ಸೇರಿದಂತೆ‌ ಇವರು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪುತ್ರರಲ್ಲಿ ಪ್ರಸಿದ್ಧ ಜೋತಿಷಿ, ವೈದಿಕ‌ ವಿದ್ವಾಂಸ ವಿನಾಯಕ ಭಟ್ಟ‌ (ಗೋಳಿ) ಕೂಡ ಒಬ್ಬರು. ಬುಧವಾರ ಮೃತರ ಅಂತ್ಯಕ್ರಿಯೆ ನಾಣಿಕಟ್ಟಾ ಸಮೀಪದ ಮತ್ತೀಹಳ್ಳಿಯಲ್ಲಿ ನೆರವೇರಿಸಲಾಯಿತು.

300x250 AD

ಮೃತ ಗೋದಾವರಿ ಅವರು‌ ಧರ್ಮ ಹಾಗೂ ಕೃಷಿ ನಿಷ್ಠರಾಗಿ ಜೀವನೋತ್ಸಾಹದಿಂದ ಬದುಕು ನಡೆಸಿದ್ದರು ಎಂಬುದು ಉಲ್ಲೇಖನೀಯ.

Share This
300x250 AD
300x250 AD
300x250 AD
Back to top