Slide
Slide
Slide
previous arrow
next arrow

ಸ್ವಚ್ಛ ಭಾರತ ಅಭಿಯಾನದಡಿ ಶಿರಸಿ ಲಯನ್ಸ್ ಕ್ಲಬ್‌ನಿಂದ ಸ್ವಚ್ಛತಾ ಕಾರ್ಯಕ್ರಮ

300x250 AD

ಶಿರಸಿ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಶಿರಸಿ ಹೊಸ ಬಸ್ ನಿಲ್ದಾಣದ ಆವಾರವನ್ನು ಸ್ವಚ್ಛಗೊಳಿಸಲಾಯಿತು.

ಲಯನ್ಸ್ ಕ್ಲಬ್ ಜೊತೆಯಲ್ಲಿ ತೆರಿಗೆ ಇಲಾಖೆಯ ಅಧಿಕಾರಿ ವಿಶ್ವನಾಥ ಉಪ್ಪಿನ ಸಹದ್ಯೋಗಿಗಳೊಂದಿಗೆ ಕೈ ಜೋಡಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂಜೆಎಫ್ ಲಯನ್ ಅಶೋಕ್ ಹೆಗಡೆ , ಕ್ಲಬ್ ಸೆಕ್ರೆಟರಿ ಲಯನ್ ಜ್ಯೋತಿ ಅಶ್ವಥ, ಎಂಜೆಎಫ್ ಲಯನ್ ಉದಯ್ ಸ್ವಾದಿ, ಎಂಜೆಎಫ್ ಲಯನ್ ಪ್ರಭಾಕರ ಹೆಗಡೆ, ಲಯನ್ ಅಶ್ವಥ್ ಹೆಗಡೆ, ಲಯನ್ ಪ್ರತಿಭಾ ಹೆಗಡೆ, ಎಂಜೆಎಫ್ ಲಯನ್ ವಿನಾಯಕ ಭಾಗವತ, ಲಯನ್ ಮಂಗಲಾ ಹೆಗಡೆ, ಲಯನ್ ಬಿಂದು ಹೆಗಡೆ, ಲಯನ್ ಜ್ಯೋತಿ ಹೆಗಡೆ, ಲಯನ್ ಶ್ರೀಕಾಂತ ಹೆಗಡೆ, ಲಯನ್ ವಿನಯ ಹೆಗಡೆ, ಲಯನ ಪ್ರದೀಪ ಎಲ್ಲನಕರ, ಲಯನ್ ಗುರುರಾಜ ಹೊನ್ನಾವರ ಇದ್ದರು.

300x250 AD
Share This
300x250 AD
300x250 AD
300x250 AD
Back to top