Slide
Slide
Slide
previous arrow
next arrow

ಹರಿಯ ಲೀಲೆ ಬಿಚ್ಚಿಟ್ಟ ‘ಶ್ರೀಕೃಷ್ಣಂ ವಂದೇ’ ಯಕ್ಷ ನೃತ್ಯ ರೂಪಕ

300x250 AD

ಸಿದ್ದಾಪುರ: ಭಗವಾನ್ ಹರಿಯ ಲೀಲೆಗಳನ್ನು ಪ್ರಸ್ತುತಗೊಳಿಸುವ ಶ್ರೀಕೃಷ್ಣಂ ವಂದೇ ಯಕ್ಷ ನೃತ್ಯ ರೂಪಕ ತಾಲೂಕಿನ ಹೇರೂರಿನಲ್ಲಿ ಪ್ರೇಕ್ಷಕರ ಮನ ತಟ್ಟಿತು.

ಇಲ್ಲಿನ ಅನಂತ ಯಕ್ಷ ಕಲಾ ಪ್ರತಿಷ್ಠಾನವು ಹೇರೂರು ದೇವಸ್ಥಾನದಲ್ಲಿ ಹಮ್ಮಿಕೊಂಡ ಅನಂತೋತ್ಸವ 2023ರಲ್ಲಿ ಪ್ರದರ್ಶನ ಕಂಡ ಈ ರೂಪಕ ಪೂತನಿ, ಬೃಂದಾವನದ ಲೀಲೆಗಳು, ಕಾಳಿಂಗನ ಮರ್ಧನ ಪ್ರಸಂಗಗಳು ಸುರುಳಿ ಬಿಚ್ಚಿಕೊಂಡವು. ದಿ.ಎಂ.ಎ.ಹೆಗಡ ವಿರಚಿತ ರೂಪಕವನ್ನು ಶಿರಸಿಯ ತುಳಸಿ ಹೆಗಡೆ ರೂಪಕವನ್ನು ಮನೋಜ್ಞವಾಗಿ ಪ್ರಸ್ತುತಗೊಳಿಸಿದಳು.

300x250 AD

ಹಿನ್ನೆಲೆಯಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ್ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಿದರು. ಪ್ರಸಾದನವನ್ನು ವೆಂಕಟೇಶ ಬಗ್ರಿಮಕ್ಕಿ ನಡೆಸಿಕೊಟ್ಟರು.

Share This
300x250 AD
300x250 AD
300x250 AD
Back to top