Home › ಜಿಲ್ಲಾ ಸುದ್ದಿ › ಗಣೇಶ ಚತುರ್ಥಿ ವಿಶೇಷ; ಸ್ವರ್ಣವಲ್ಲೀ ಶ್ರೀಗಳಿಂದ ಗಣಪತಿಗೆ ಮಹಾಪೂಜೆ ಗಣೇಶ ಚತುರ್ಥಿ ವಿಶೇಷ; ಸ್ವರ್ಣವಲ್ಲೀ ಶ್ರೀಗಳಿಂದ ಗಣಪತಿಗೆ ಮಹಾಪೂಜೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಪ್ರತಿಷ್ಠಾಪಿತ ಲಂಬೋದರನ ಪೂಜೆಯನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನೆರವೇರಿಸಿದರು. ಮಹಾಸಂಸ್ಥಾನದಲ್ಲಿ ಮಹಾಪೂಜೆ ಹಾಗು 28 ಕಾಯಿ ಗಣಹವನ ನಡೆಸಲಾಯಿತು. Share This Share on FacebookTweet on TwitterLinkedInPinterestMail Post navigation Previous Postಶ್ರೀಮತಿ ಜಯಾ ಶೇಟ್- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳುNext Postದಿನಕರ ಶೆಟ್ಟಿ- ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು