Slide
Slide
Slide
previous arrow
next arrow

ಶತಾಯುಷಿ ಅನ್ನಪೂರ್ಣ ಹೆಗಡೆ ನಿಧನ

300x250 AD

ಶಿರಸಿ: ತಾಲೂಕಿನ ತಾರಗೋಡ ಕುಂಬ್ರಿಗದ್ದೆ ನಿವಾಸಿ, ಶತಾಯುಷಿ ( 103) ಅನ್ನಪೂರ್ಣ ಗಣಪತಿ ಹೆಗಡೆ ಸೆ. 13 ರಂದು ನಿಧನ ಹೊಂದಿದರು. ಅವರಿಗೆ ಇಬ್ಬರು ಮಕ್ಕಳು ಹಾಗೂ ಬಂಧು ಬಳಗ ಇದ್ದಾರೆ.

ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಾಗಿದ್ದು . ಈ ಹಿನ್ನೆಲೆ ಯಲ್ಲಿ ಕಂದಾಯ ಇಲಾಖೆ ಉಪ ತಹಶಿಲ್ದಾರ ಡಿ.ಪಿ. ಬೆಳ್ಳೆಮನೆ ಹಾಗೂ ಗ್ರಾಪಂ ಆಡಳಿತ ಪ್ರಮುಖರು ಮೃತರ ಮನೆಗೆ ಭೇಟಿ ನೀಡಿ ಸರಕಾರದ ಪರವಾಗಿ ಗೌರವ ನಮನ ಸಲ್ಲಿಸಿದರು.

300x250 AD

Share This
300x250 AD
300x250 AD
300x250 AD
Back to top