Slide
Slide
Slide
previous arrow
next arrow

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗ್ವತ್’ಗೆ ಮುಂಡಗೋಡಿನಲ್ಲಿ ನಾಗರಿಕ ಸನ್ಮಾನ

300x250 AD

ಮುಂಡಗೋಡ: ಇಲ್ಲಿನ ನವಚೇತನ ಯುವಕ ಮಂಡಳ ವತಿಯಿಂದ ರಾಷ್ಟ್ರ ಪ್ರಶಸ್ತಿ‌ ಪಡೆದ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಭಾಗ್ವತ್’ಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಹಿಂದೆ 18 ವರ್ಷಗಳ ಕಾಲ ಮುಂಡಗೋಡ ತಾಲ್ಲೂಕಿನಲ್ಲಿ ಭಾಗ್ವತ್ ಅವರು ಕರ್ತವ್ಯ ನಿರ್ವಹಿಸಿದ್ದು, ಆ ಸೇವೆಯನ್ನು ಸ್ಮರಿಸಿ ಯುವಕ ಮಂಡಳಿಯವರು ಹಮ್ಮಿಕೊಂಡ ನಾಗರಿಕ ಸನ್ಮಾನ ಸ್ವೀಕರಿಸಿದರು.

300x250 AD
Share This
300x250 AD
300x250 AD
300x250 AD
Back to top