Slide
Slide
Slide
previous arrow
next arrow

ಆ.25ಕ್ಕೆ ಮಂಜುಗುಣಿಯಲ್ಲಿ ‘ಹರಿಭಕ್ತ ಶ್ರೇಷ್ಠ’ ತಾಳಮದ್ದಲೆ

300x250 AD

ಶಿರಸಿ: ಶ್ರೀಹರಿ ಮತ್ತು ಶ್ರೇಷ್ಠಾ ಎಂಬ ಪುಟಾಣಿಗಳ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಮಂಜುಗುಣಿಯ ವೆಂಕಟರಮಣ ದೇವರ ಸನ್ನಿಧಿಯಲ್ಲಿ ‘ಹರಿಭಕ್ತ ಶ್ರೇಷ್ಠ’ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ಕಾರ್ಯಕ್ರಮವನ್ನು ಆ.25, ಶುಕ್ರವಾರದಂದು, ಮಧ್ಯಾಹ್ನ 3ಗಂಟೆಯಿಂದ ಆಯೋಜಿಸಲಾಗಿದೆ.

ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ಟ, ಮೊಟ್ಟೆಗದ್ದೆ, ಅನಂತ ಹೆಗಡೆ ದಂತಳಿಗೆ, ಶಂಕರ ಭಾಗವತ, ಪ್ರಸನ್ನ ಹೆಗ್ಗಾರ ಸಹಕರಿಸಲಿದ್ದು, ಅರ್ಥದಾರಿಗಳಾಗಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ಹರೀಶ ಬೋಳಂತಿಮೊಗರು, ಮಂಜುನಾಥ ಗೋರಮನೆ, ವಾಸುದೇವ ರಂಗ ಭಟ್ಟ, ಗಣಪತಿ ಭಟ್ಟ, ಸಂಕದಗುಂಡಿ, ಸೀತಾರಾಮ ಚಂದು, ಶ್ರೀಮತಿ ನಿರ್ಮಲಾ ಗೋಳಿಕೊಪ್ಪ ಕಾಣಿಸಿಕೊಳ್ಳಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.

Share This
300x250 AD
300x250 AD
300x250 AD
Back to top