• Slide
    Slide
    Slide
    previous arrow
    next arrow
  • ಸಾರಾಯಿ ಜೊತೆ ಕಳೆನಾಶಕ ಸೇರಿಸಿ ಕುಡಿದ ರೋಗಿ ಸಾವು

    300x250 AD


    ಯಲ್ಲಾಪುರ: ಸಾರಾಯಿ ಜೊತೆ ಕಳೆನಾಶಕ ಸೇವಿಸಿ ರೋಗಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಲೂಯಿಸ್ ಬಸ್ತ್ಯಾಂವ್ ಫರ್ನಾಂಡಿಸ್ (80) ಎನ್ನುವಾತ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೃತ ವ್ಯಕ್ತಿ ಸಾರಾಯಿ ಜೊತೆ ಕಳೆನಾಶಕ ಸೇವಿಸಿದ್ದು ಮೃತಪಟ್ಟಿದ್ದಾನೆ.  6 ತಿಂಗಳ ಹಿಂದೆ ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಆರೋಗ್ಯ ಸುಧಾರಿಸಿರಲಿಲ್ಲ. ಇದಲ್ಲದೇ ಜೊತೆಗೆ ವಿಪರೀತ ಸಾರಾಯಿ ಕುಡಿಯುತ್ತಿದ್ದು, ಅದರ ಜೊತೆ ಕಳೆನಾಶಕ ಸೇವಿಸಿದ್ದರಿಂದ  ಅಸ್ವಸ್ಥನಾಗಿದ್ದ ಲೂಯಿಸ್ ನನ್ನಆಸ್ವತ್ರೆಗೆ ಸೇರಿಸಲಾದರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top