• Slide
    Slide
    Slide
    previous arrow
    next arrow
  • ಸಾಂಬಾರು ಉತ್ಪನ್ನ ಮರಗಳ ಕೃಷಿ ಮತ್ತು ಭವಿಷ್ಯದ ಸಾಧ್ಯತೆಗಳು: ಸಂವಾದ- ಜಾಹೀರಾತು

    300x250 AD

    ‘ಸಾಂಬಾರು ಉತ್ಪನ್ನ ನೀಡುವ ಮರಗಳ ಕೃಷಿ ಮತ್ತು ಭವಿಷ್ಯದ ಸಾಧ್ಯತೆಗಳು’

    ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಮತ್ತು ಗೋಷ್ಠಿ

    ಶ್ರೀ ಕಮಲಾಕರ ಹೆಗಡೆ ಲಿಂಗದಕೋಣ
    ಪ್ರಗತಿಪರ ಕೃಷಿಕರು
    ವಿಷಯ : ಜಾಯಿಕಾಯಿ ಕೃಷಿ ಮತ್ತು ಗುಣಮಟ್ಟದ ಸಂಸ್ಕರಣೆ

    ಶ್ರೀ ಬಾಲಚಂದ್ರ ಸಾಯಿಮನೆ
    ವಿಜ್ಞಾನಿಗಳು ಹಾಗೂ ಪ್ರಗತಿಪರ ಕೃಷಿಕರು
    ವಿಷಯ : ದಾಲ್ಚಿನ್ನಿ ಕೃಷಿ ಹಾಗೂ ಇತರೆ ಸಾಂಬಾರು ಪದಾರ್ಥಗಳ ಸಾಧ್ಯತೆಗಳು

    300x250 AD

    ಡಾ. ಲಕ್ಷ್ಮಿ ನಾರಾಯಣ ಹೆಗಡೆ
    ಡೀನ್, ದಾನವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸೂರು,
    ವಿಷಯ : ಸಾಂಬಾರು ಪದಾರ್ಥಗಳ ಕೃಷಿ ಹಾಗೂ ಮೌಲ್ಯವರ್ಧನೆ

    ದಿನಾಂಕ : ಆ.16, ಬುಧವಾರ, ಬೆಳಿಗ್ಗೆ 11 ಗಂಟೆ
    ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟ
    ಪಿ.ಎಲ್.ಡಿ. ಬ್ಯಾಂಕ್ ಕಟ್ಟಡ,
    ಟಿ.ಆರ್.ಸಿ. ಬ್ಯಾಂಕ್ ಪಕ್ಕ
    ಎ.ಪಿ.ಎಮ್.ಸಿ ಯಾರ್ಡ್
    ಶಿರಸಿ

    Share This
    300x250 AD
    300x250 AD
    300x250 AD
    Leaderboard Ad
    Back to top