Slide
Slide
Slide
previous arrow
next arrow

ಜು.22ಕ್ಕೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಅಭಿಯಾನ

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಸ್ವರ್ಣ ರಶ್ಮಿ ಪ್ರತಿಷ್ಠಾನ, ಎಂಇಎಸ್ ಆಡಳಿತ ಮಂಡಳಿಗಳ ಸಹಕಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮವು ಜು. 22ರ ಬೆಳಿಗ್ಗೆ 11ಕ್ಕೆ ನಗರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೋಟಿನಸರ ಸಭಾಂಗಣದಲ್ಲಿ ನಡೆಯಲಿದೆ .

ಉದ್ಘಾಟನೆಯನ್ನು ಅಶೋಕ ಲೈಲೆಂಡ್ ವಿಶ್ರಾಂತ ಹಿರಿಯ ಉಪಾಧ್ಯಕ್ಷ  ನರಸಿಂಹ ಹೆಗಡೆ ಬಾಳಗದ್ದೆ ಮಾಡಿಕೊಡುವರು. ಸ್ವಯಂ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಹೆಗಡೆ ಬಡಗಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ರೈಲ್ವೆಯ ಅಧಿಕಾರಿಗಳಾದ ಅನೀಶ್ ಹೆಗಡೆ, ಸಂತೋಷ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

300x250 AD
Share This
300x250 AD
300x250 AD
300x250 AD
Back to top