Slide
Slide
Slide
previous arrow
next arrow

ಕಂದಾಯ ನಿರೀಕ್ಷಕ ವಿನಾಯಕ ಭಟ್ ನಿಧನಕ್ಕೆ ಭೀಮಣ್ಣ ಸಂತಾಪ

300x250 AD

ಶಿರಸಿ: ಕರ್ತವ್ಯದಲ್ಲಿದ್ದ ಕಂದಾಯ ನಿರೀಕ್ಷಕ ವಿನಾಯಕ ಭಟ್ ಹೃದಾಯಾಘಾತದಿಂದ ಕಚೇರಿಯ ಆವರಣದಲ್ಲಿದ್ದ ತನ್ನ ಕಾರಿನಲ್ಲಿಯೇ ಸಾವು ಕಂಡಿದ್ದು ಈ ವಿಷಯ ನೋವಿನ ಸಂಗತಿಯಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೆ ಈ ರೀತಿಯ ದುರ್ಮರಣದಿಂದ ಉತ್ತಮ ಸರಕಾರಿ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ಹಾಗೂ ಅವರ ಸಹೋದ್ಯೋಗಿ ಬಂಧುಗಳಿಗೆ ದುಖಃ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top