Home › ಜಿಲ್ಲಾ ಸುದ್ದಿ › ಕಂದಾಯ ಅಧಿಕಾರಿ ವಿನಾಯಕ ಭಟ್ ವಿಧಿವಶ ಕಂದಾಯ ಅಧಿಕಾರಿ ವಿನಾಯಕ ಭಟ್ ವಿಧಿವಶ ಜಿಲ್ಲಾ ಸುದ್ದಿ Posted on 10 months ago • Updated 10 months ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಇಲ್ಲಿನ ತಹಶಿಲ್ದಾರರ ಕಚೇರಿಯ ಕಂದಾಯ ಅಧಿಕಾರಿ ವಿನಾಯಕ ಭಟ್ಟ ಮಿನಿ ವಿಧಾನಸೌಧದ ಮುಂದೆ ತಮ್ಮ ಕಾರಿನಲ್ಲಿ ಕುಳಿತಂತೆಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. Share This Share on FacebookTweet on TwitterLinkedInPinterestMail Post navigation Previous PostRANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತುNext Postಕಂದಾಯ ನಿರೀಕ್ಷಕ ವಿನಾಯಕ ಭಟ್ ನಿಧನಕ್ಕೆ ಭೀಮಣ್ಣ ಸಂತಾಪ