• Slide
    Slide
    Slide
    previous arrow
    next arrow
  • ಕಾರವಾರದ ಅರಣ್ಯ ಅತಿಕ್ರಮಣದಾರರ ಸಮಾಲೋಚನಾ ಸಭೆ ಮುಂದಕ್ಕೆ

    300x250 AD

    ಶಿರಸಿ: ಉಸ್ತುವಾರಿ ಸಚಿವರೊಂದಿಗೆ ಜುಲೈ 15, ಶನಿವಾರ ಕಾರವಾರದಲ್ಲಿ ಆಯೋಜನೆಗೊಂಡಿದ್ದ ಅರಣ್ಯ ಅತಿಕ್ರಮಣದಾರರ ಸಮಾಲೋಚನಾ ಸಭೆಯನ್ನು ಮುಂದುಡಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉಸ್ತುವಾರಿ ಸಚಿವರು, ಜುಲೈ 15 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆಯಲ್ಲಿ ಮಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿರುವುದರಿಂದ ಕಾರವಾರದಲ್ಲಿ ಸಂಘಟಿಸಿದ ಅರಣ್ಯವಾಸಿಗಳ ಜೊತೆ ಸಮಾಲೋಚನಾ ಕಾರ್ಯಕ್ರಮವನ್ನ ಮುಂದಕ್ಕೆ ಹಾಕಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಅವರು ಹೆಳಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top