• Slide
    Slide
    Slide
    previous arrow
    next arrow
  • ಪತ್ರಕರ್ತರ ಸಂಘಕ್ಕೆ ಸತೀಶ್ ಅಧ್ಯಕ್ಷ, ವಿಶ್ವನಾಥ ಕಾರ್ಯದರ್ಶಿ

    300x250 AD

    ಹೊನ್ನಾವರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
    ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹೊಸದಿಗಂತ ಹಾಗೂ ಲೋಕಧ್ವನಿ ಪತ್ರಿಕೆಯ ವರದಿಗಾರರಾದ ಸತೀಶ ತಾಂಡೇಲ್, ಉಪಾಧ್ಯಕ್ಷರಾಗಿ ಕರಾವಳಿ ಮುಂಜಾವು ಪತ್ರಿಕೆಯ ವರದಿಗಾರ ಎಚ್.ಎಲ್.ನಗರೆ, ಕಾರ್ಯದರ್ಶಿಯಾಗಿ ನುಡಿಜೇನು ಪತ್ರಿಕೆಯ ವರದಿಗಾರ ವಿಶ್ವನಾಥ ಸಾಲ್ಕೋಡ್, ಖಜಾಂಚಿಯಾಗಿ ಸಾಗರಸಾಮ್ರಾಟ ಪತ್ರಿಕೆಯ ವರದಿಗಾರ ಶಿವಾನಂದ ಮೇಸ್ತ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಜರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top