Slide
Slide
Slide
previous arrow
next arrow

ಗೋಹತ್ಯೆ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಉಪೇಂದ್ರ ಪೈ ಆಗ್ರಹ

300x250 AD

ಶಿರಸಿ : ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ಗೋವಿನ ತಲೆ ದೇಹದಿಂದ ಬೇರ್ಪಡಿಸಿ ಇಟ್ಟಿರುವ ಘಟನೆಯ ಕುರಿತು ಇನ್ನೂ ತನಿಖೆಗೆ ಆಗದ ಕಾರಣ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವಾರ ಕಳೆದರೂ ಗೋವಿನ ರುಂಡ ಕತ್ತರಿಸಿ ಇಟ್ಟಿರುವ ಘಟನೆಯ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಇನ್ನೂ ಯಾವುದೆ ತನಿಖೆ ಮಾಡಿಲ್ಲ ಹಾಗೂ ಈ ದುಷ್ಕೃತ್ಯ ಮಾಡಿದ ಯಾವುದೇ ಆರೋಪಿಗಳಿಗೆ ಬಂಧಿಸಿಲ್ಲ. ಈ ಗೋವಿನ ತಲೆ ಎಲ್ಲಿಂದ ಬಂತು ಇದನ್ನು ಯಾರು ತಂದು ಅಲ್ಲಿ ಇಟ್ಟಿದ್ದಾರೆ, ಯಾಕೆ ಈ ದುಷ್ಕೃತ್ಯ ಮಾಡಿದ್ದಾರೆ ಎಂದು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

300x250 AD
Share This
300x250 AD
300x250 AD
300x250 AD
Back to top