• Slide
    Slide
    Slide
    previous arrow
    next arrow
  • ಮತ್ತಿಘಟ್ಟಾ ಕೃಷ್ಣ ಜೋಶಿ ನಿಧನ

    300x250 AD

    ಶಿರಸಿ: ತಾಲೂಕಿನ ಮತ್ತಿಘಟ್ಟಾ ನಿವಾಸಿ ಕೃಷ್ಣ ಸುಬ್ರಾಯ ಜೋಶಿ ಕರಿಗುಂಡಿ ಇವರು ತಮ್ಮ 80ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಮೃತರಾದರು . ಇವರು 2 ಜನ ಪುತ್ರರು, 4 ಜನ ಪುತ್ರಿಯರನ್ನು, ಅಪಾರ ಬಂಧು-ಬಳಗವನ್ನು ಹಾಗೂ ಶಿಷ್ಯವರ್ಗವನ್ನು ಅಗಲಿದ್ದಾರೆ. ಮೂಲತಃ ಗೋಕರ್ಣದಲ್ಲಿ 1943ರಲ್ಲಿ ಜನಿಸಿದ ಇವರು ಮತ್ತಿಘಟ್ಟಕ್ಕೆ ಬಂದು ವೈದಿಕ ವೃತ್ತಿಯನ್ನು ಆರಂಭಿಸಿ ಸುಮಾರು ಆರು ದಶಕಗಳ ಕಾಲ ಮತ್ತಿಘಟ್ಟ ಭಾಗದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅಲ್ಲದೇ ಅಪರಕಾರ್ಯದಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ ವ್ಯಕ್ತಿಯಾಗಿದ್ದರು.ಬಂಧುಮಿತ್ರರು, ಶಿಷ್ಯವರ್ಗದವರು ಇವರ ಆತ್ಮಕ್ಕೆ ಸದ್ಗತಿ ದೊರೆತು ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top