• Slide
    Slide
    Slide
    previous arrow
    next arrow
  • ಅಗ್ನಿಶಾಮಕದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆ

    300x250 AD

    ಕಾರವಾರ: ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆಯಾಗಿದೆ.

    ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿರಸಿ ಮೂಲದ ಮಂಜುನಾಥ್ ಸಾಲಿ, ಭಟ್ಕಳ ಸಹಾಯಕ ಠಾಣಾಧಿಕಾರಿ ರಮೇಶ್ ಶೆಟ್ಟಿ ಹಾಗೂ ಕುಮಟಾ ಠಾಣೆಯ ಸಿಬ್ಬಂದಿ ಚಂದ್ರು ಮೊಗೇರ್’ಗೆ ಬಂಗಾರದ ಪದಕ ಘೋಷಣೆಯಾಗಿದೆ. ಪ್ರಕೃತಿ ವಿಕೋಪ, ಅಗ್ನಿದುರಂತದಲ್ಲಿ ಹಲವು ಜೀವಗಳನ್ನು,ಆಸ್ತಿ-ಪಾಸ್ತಿಗಳನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗುತ್ತಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top