• Slide
    Slide
    Slide
    previous arrow
    next arrow
  • ಜು.3ರಿಂದ ಮಾಧವಾನಂದ ಸ್ವಾಮಿಗಳವರ ಚಾತುರ್ಮಾಸ

    300x250 AD

    ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ಪೀಠಾಧೀಶ ಮಾಧವಾನಂದ ಭಾರತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ ವೃತವು ಶ್ರೀಮನ್ನಲೆಮಾವಿನ ಮಠದಲ್ಲಿ ಜು.3ರಿಂದ ಸೆ.28 ಅನಂತ ಚತುರ್ದಶಿಯವರೆಗೆ ಜರುಗಲಿದೆ.

    ಜುಲೈ 3 ಗುರುಪೂರ್ಣಿಮೆಯಂದು ವ್ಯಾಸಪೂಜೆಯೊಂದಿಗೆ ಚಾತುರ್ಮಾಸವೃತ ಆರಂಭವಾಗುತ್ತದೆ. ಅಂದು ಸಮಸ್ತ ಶಿಷ್ಯರ ಪರವಾಗಿ ಪಾದಪೂಜೆ ಮತ್ತು ಭಿಕ್ಷಾವಂದನೆ ನೆರವೇರಲಿದೆ. ಎಲ್ಲ ಶಿಷ್ಯರು ಹಾಗೂ ಭಕ್ತರು ಅಂದು ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನಪಡೆದು ಪಾದಪೂಜೆ ಹಾಗೂ ಭಿಕ್ಷಾವಂದನೆ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಠದ ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top