• Slide
    Slide
    Slide
    previous arrow
    next arrow
  • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    300x250 AD

    ಶಿರಸಿ: ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ), ಬೆಂಗಳೂರುರವರು 2023 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ II  ರಲ್ಲಿ ಶೇಕಡಾ 90%  ಕ್ಕಿಂತ ಅಧಿಕ ಅಂಕಗಳಿಸಿದ ಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದ್ದಾರೆ.

    ಅರ್ಹ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ), ನಂ. 7 ಸಿರೂರು ಪಾರ್ಕ ರಸ್ತೆ ಶೇಷಾದಿಪುರಂ ಬೆಂಗಳೂರು – 560020 ಇವರ ವಿಳಾಸಕ್ಕೆ ಅರ್ಜಿಯ ಜೊತೆಗೆ ತಮ್ಮ ಅಂಕಪಟ್ಟಿ ಇತ್ತೀಚಿನ ಭಾವಚಿತ್ರ 2, ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಜೂನ 30, 2023 ರ ಒಳಗೆ ತಲುಪುವಂತೆ ಅಂಚೆ ಮುಖಾಂತರ ಅಥವಾ ಸ್ವತಃ ತಲುಪಿಸಲು ತಿಳಿಸಿದ್ದು, ವಿದ್ಯಾರ್ಥಿಗಳು ಅರ್ಜಿಯನ್ನು ಸಕಾಲದಲ್ಲಿ ತಲುಪಿಸಲು ಉ.ಕ. ಜಿಲ್ಲಾ ಮಡಿವಾಳ ಸಮಾಜ ಸಂಘ (ರಿ), ಶಿರಸಿ ಇವರು ಪ್ರಕಟಣೆಯಲ್ಲಿ‌ ವಿನಂತಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top